ಮುಖ್ಯಮಂತ್ರಿ ಸಿದ್ಧರಾಮಯ್ಯ ರವರಿಂದ ಮಹಾಮಸ್ತಕಾಭಿಷೇಕದ ಪ್ರಗತಿ ಪರಿಶೀಲನೆ

ಶ್ರವಣಬೆಳಗೊಳ, ನವೆಂಬರ್ 4, 2017: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರವಣಬೆಳಗೊಳಕ್ಕೆ ಭೇಟಿ ನೀಡಿ ಮುಂದಿನ ವರ್ಷ ಫೆಬ್ರವರಿಯಲ್ಲಿ ಭಗವನ್ ಬಾಹುಬಲಿ ಸ್ವಾಮಿಗೆ ನಡೆಯಲಿರುವ ಮಹಾ ಮಸ್ತಕಾಭಿಷೇಕದ ಸಿದ್ದತೆ […]

ಚಾತುರ್ಮಾಸ ಕಲಶ ಸ್ಥಾಪನಾ ಸಮಾರಂಭ ರಾಜ್ಯಪಾಲರಿಂದ ಉದ್ಘಾಟನೆ

ಶ್ರ‍ವಣಬೆಳಗೊಳ, ಜುಲೈ ೭, ೨೦೧೭: ಕಲಶ ಸ್ಥಾಪನಾ ಸಮಾರಂಭದ ಉದ್ಘಾಟನೆಯನ್ನು ರಾಜ್ಯಪಾಲರಾದ ವಜುಬಾಯ್ ಆರ‍್ ವಾಲಾ ರವರು ನೆರವೇರಿಸಿದರು. ರಾಷ್ಟ್ರಮಟ್ಟದ ದಿಗಂಬರಜೈನ ವ್ಯವಸ್ಥಾಪಕ ಸಮಿತಿ ಆಯೋಜಿಸಿದ್ದ ಈ […]

ಜನಕಲ್ಯಾಣ ಕಾರ್ಯಕ್ರಮ – ಕಿವಿ, ಮೂಗು, ಗಂಟಲು ಕ್ಯಾಂಪ್ ಆಯೋಜನೆ

ಶ್ರವಣಬೆಳಗೊಳ, ಜೂನ್ 17, 2017: ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಎಷ್ಟು ಮಹತ್ವವೋ, ಜನ ಕಲ್ಯಾಣ ಕಾರ್ಯಕ್ರಮಗಳೂ ಅಷ್ಟೇ ಮಹತ್ವದ್ದಾಗಿದೆ ಎಂದು ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ […]

ಹಳ್ಳಿ ಮನೆಗಳಲ್ಲಿ ಪ್ರವಾಸಿಗರಿಗೆ ಆತಿಥ್ಯ

ಈ ಎಲ್ಲ ಪ್ರಕ್ರಿಯೆ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕು. ಸಮೀಕ್ಷೆ ಮಾಡಿದ ಬಳಿಕ ಮನೆಗಳ ಬಾಡಿಗೆ ನಿಗದಿಪಡಿಸಲಾಗುವುದು. ಶ್ರವಣಬೆಳಗೊಳ,ಜೂನ್ ೧೭, ೨೦೧೭: ಶ್ರವಣಬೆಳಗೊಳದಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ […]

ಶ್ರವಣಬೆಳಗೊಳ ಪಟ್ಟಣದ ಸ್ವಚ್ಛತೆಗೆ ಕ್ಷೇತ್ರದ ವತಿಯಿಂದ ಗ್ರಾಮ ಪಂಚಾಯಿತಿಗೆ ಉಚಿತ ವಾಹನಗಳ ಕೊಡುಗೆ

ಶ್ರವಣಬೆಳಗೊಳ, ಜೂನ್ ೧೭, ೨೦೧೭: ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಶ್ರವಣಬೆಳಗೊಳ ಗ್ರಾಮಾಭಿವೃದ್ದಿ ಯೋಜನೆಗಳನ್ನು ರೂಪಿಸಿದ್ದು, ಮೊದಲನೆಯದಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ […]

ಮಹಾಮಸ್ತಕಾಭಿಷೇಕ ಪ್ರಭಾವನಾ ರಥಯಾತ್ರೆಗೆ ಚಾಲನೆ

ರಥಯಾತ್ರೆ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದ್ದು, 2018ರ ಜನವರಿಗೆ ಕ್ಷೇತ್ರಕ್ಕೆ ಮರಳಲಿದೆ. ಪ್ರಭಾವನಾ ರಥದಲ್ಲಿ ಬಾಹುಬಲಿ, ಗುಳ್ಳುಕಾಯಜ್ಜಿ, ಯಕ್ಷ ಯಕ್ಷಿಯರರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಶ್ರವಣಬೆಳಗೊಳ, ೧೭ ಜೂನ್ ೨೦೧೭: ಇಲ್ಲಿ […]

ಗೊಮ್ಮಟೇಶ್ವರ ಮಸ್ತಕಾಭಿಷೇಕಕ್ಕೆ ಚುನಾವಣೆ ಗುಮ್ಮ

ಹಾಸನ, ಮೇ ೨೭, ೨೦೧೭: ಮುಂದಿನ ವರ್ಷ ನಡೆಯಲಿರುವ ಶ್ರವಣ ಬೆಳಗೊಳದ ಮಹಾ ಮಸ್ತಕಾಭಿಷೇಕದ ಮೇಲೆ ವಿಧಾನಸಭæ ಚುನಾವಣೆಯ ಋುಣಾತ್ಮಕ ಪರಿಣಾಮಗಳು ಬೀರುವ ಆತಂಕ ಎದುರಾಗಿದೆ. 2018ರಲ್ಲೇ […]

₹72 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ – ಒಂದೂವರೆ ಕೋಟಿ ಯಾತ್ರಿಗಳ ನಿರೀಕ್ಷೆ

ಕಳೆದ ಬಾರಿಯ ಮಹಾಮಸ್ತಕಾಭಿಷೇಕಕ್ಕೆ ಒಂದು ಕೋಟಿ ಯಾತ್ರಿಗಳು ಬಂದಿದ್ದರು. ಸಾರಿಗೆ ವ್ಯವಸ್ಥೆ, ರೈಲು ಸಂಪರ್ಕ ಇರುವುದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದರೂ ಅಚ್ಚರಿ ಇಲ್ಲ ಎಂದು […]

ಮಹಾಮಸ್ತಕಾಭಿಷೇಕ ನಿಮಿತ್ತ ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿದ್ದರಾಮಯ್ಯ ಭೇಟಿ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ವೇದಿಕೆಯನ್ನು ಶ್ರವಣಬೆಳಗೊಳದಲ್ಲಿ ಸಿದ್ಧಪಡಿಸುತ್ತಿರುವುದು

ಅಭಿವೃದ್ಧಿ ಕಾರ್ಯಕ್ಕೆ ಇಂದು ಸಿ.ಎಂ ಚಾಲನೆ

ಹೆಲಿಕಾಪ್ಟರ್‌ನಲ್ಲಿ ಆಗಮಿಸುವ ಮುಖ್ಯಮಂತ್ರಿಗಳು ಮೊದಲು ಬೆಳಿಗ್ಗೆ 11ಗಂಟೆಗೆ ಕರ್ನಾಟಕ ಜೈನ್ ಅಸೋಸಿಯೇಷನ್‌ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬಳಿಕ ಮಧ್ಯಾಹ್ನ 12 ಗಂಟೆಗೆ ಬಾಹುಬಲಿ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ […]

24ರಂದು ಶ್ರವಣಬೆಳಗೊಳಕ್ಕೆ ಮುಖ್ಯಮಂತ್ರಿ

ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಲಿರುವ ಗೊಮ್ಮಟೇಶ್ವರ ಭಗವಾನ್  ಬಾಹುಬಲಿ ಮೂರ್ತಿ ಮಹಾಮಸ್ತಕಾಭಿಷೇಕದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ. 24 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ […]